Job Interview: ಮೈಸೂರಿನಲ್ಲಿದೆ ಬಂಪರ್ ಉದ್ಯೋಗಾವಕಾಶ- ಆಸಕ್ತರು ಸಂದರ್ಶನದಲ್ಲಿ ಪಾಲ್ಗೊಳ್ಳಿ | There is a bumper job opportunity in Mysore – interested candidates should attend the interview

[ad_1] Last Updated:May 08, 2025 3:54 PM IST ಆಸಕ್ತ ಅಭ್ಯರ್ಥಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ನಜರ್ಬಾದ್ ಇಲ್ಲಿ ಮೇ 12 ರಂದು ಬೆಳಗ್ಗೆ 10.30 ಗಂಟೆಗೆ ನೇರ ಸಂದರ್ಶನವನ್ನು ನಡೆಸಲಾಗುವುದು. ನೇರ ಸಂದರ್ಶನ ಮೈಸೂರು ಜಿಲ್ಲೆಯಲ್ಲಿನ ಸಾರ್ವಜನಿಕ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರ ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವಂತಹ ತಜ್ಞ ವೈದ್ಯಾಧಿಕಾರಿಗಳು, ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು, ಹಿರಿಯ ವೈದ್ಯಾಧಿಕಾರಿಗಳು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ(Medical Officer) ಹುದ್ದೆಯನ್ನು ...
Read more
Trending News: ಗಾರ್ಬೆಜ್ನಿಂದ ಹಳಸಿದ ಆಹಾರ ಹುಡುಕಿ ತಿನ್ನುತ್ತಿದ್ದಾಕೆ ಈಗ ಡಾಕ್ಟರ್! ಈಕೆಯ ಕಥೆ ಓದ್ತಿದ್ರೆ ಖುಷಿಯ ಕಣ್ಣೀರು ಬರುತ್ತೆ | Pinki from Haryana grew up in slum now a doctor heart touching story

[ad_1] ತನ್ನ ಬಾಲ್ಯದಲ್ಲಿ ಎದುರಾದ ತೀವ್ರ ಬಡತನವನ್ನು ಸಮರ್ಥವಾಗಿ ಎದುರಿಸಿ, ಅದನ್ನು ಮೆಟ್ಟಿ ನಿಂತು ಅವಿಶ್ರಾಂತವಾಗಿ ಶ್ರಮಿಸಿ, ಕಷ್ಟಪಟ್ಟು ಅಧ್ಯಯನ ಮಾಡಿ ತನ್ನ ವೈದ್ಯೆಯಾಗುವ ಕನಸನ್ನು ನನಸು ಮಾಡಿಕೊಂಡಂತಹ ಹಿಮಾಚಲ ಪ್ರದೇಶದ ಯುವತಿ ಪಿಂಕಿ ಹರಿಯಾಣ ಅವರ ನಿಜವಾದ ಪ್ರೇರಕ ಮತ್ತು ಹೃದಯಸ್ಪರ್ಶಿ ಕಥೆ ಇದು. ಒಂದು ಕಾಲದಲ್ಲಿ ಮೆಕ್ಲಿಯೋಡ್ಗಂಜ್ನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ, ಕಸದ ತೊಟ್ಟಿಗಳನ್ನು ಆಹಾರಕ್ಕಾಗಿ ಹುಡುಕುತ್ತಾ, ವೈದ್ಯೆಯಾಗಲು ದುಸ್ತರವಾದ ಅವಕಾಶಗಳನ್ನು ಮೀರಿ, ಈಗ ಭಾರತದಲ್ಲಿ ತನ್ನ ಅಭ್ಯಾಸವನ್ನು ಪ್ರಾರಂಭಿಸಲು ಪರವಾನಗಿ ಪಡೆಯಲು ವಿದೇಶಿ ...
Read more
CISF ನಲ್ಲಿ ಕೆಲಸ ಪಡೆಯಲು ಉತ್ತಮ ಅವಕಾಶ, ಲಿಖಿತ ಪರೀಕ್ಷೆ ಇಲ್ಲ, ನೇರ ಆಯ್ಕೆ! ಸಂಬಳ 81000 | CISF invites applications for 30 Head Constable posts opportunity for women

[ad_1] ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು ಕ್ರೀಡಾ ಕೋಟಾದಡಿ ಖಾಲಿ ಇರುವ 30 ಹೆಡ್ ಕಾನ್ಸ್ಟೇಬಲ್ (ಜೆನೆರಲ್ ಡ್ಯೂಟಿ) ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಅಂದಹಾಗೆ ಇವು ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಮೀಸಲಿರುವ ಹುದ್ದೆಗಳಾಗಿವೆ. ಹಾಗೂ ಕ್ರೀಡಾ ಕೋಟಾದ ಹುದ್ದೆಗಳಾಗಿದ್ದು, ನೀವು ಸಹ ಈ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದು, ಈ ಕೆಳಗಿನ ಇತರೆ ಸಾಮಾನ್ಯ ಅರ್ಹತೆಗಳನ್ನು ಹೊಂದಿದ್ದಲ್ಲಿ, ಈಗಲೇ ಅರ್ಜಿ ಸಲ್ಲಿಸಿ. ನೇಮಕಾತಿಯ ಪ್ರಮುಖ ವಿವರಗಳು: 1.ಅರ್ಜಿ ಶುಲ್ಕ: ಯಾವುದೇ ಅಭ್ಯರ್ಥಿಗೆ ಅರ್ಜಿ ...
Read more
Maha Kumbh Mela: ತ್ರಿವೇಣಿ ಸಂಗಮದ ನೀರಲ್ಲಿದ್ಯಾ ಡೇಂಜರಸ್ ಬ್ಯಾಕ್ಟೀರಿಯಾ? ಈ ಬಗ್ಗೆ ತಜ್ಞರು ಹೇಳುವುದೇನು? | Prayagraj Mahakumbh mela Faecal Bacteria Found in Ganga River

[ad_1] ಗಂಗಾ ನದಿಯಲ್ಲಿ ಅಪಾಯಕಾರಿ ಮಲ ಬ್ಯಾಕ್ಟೀರಿಯಾ! ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನೀರಿನ ಗುಣಮಟ್ಟ ಕುರಿತ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ(ಎನ್ಜಿಟಿ) ಸಲ್ಲಿಸಿದ್ದು, ಇದರ ಬೆನ್ನಲ್ಲೇ ನ್ಯಾಯಧಿಕರಣ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಉತ್ತರ ಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ. ಪ್ರತಿನಿತ್ಯ ಕೋಟ್ಯಾಂತರ ಭಕ್ತರು ಬಂದು ಮಿಂದೇಳುತ್ತಿರುವ, ಗಂಗಾ ನದಿಯು ಗಮನಾರ್ಹ ಮಾಲಿನ್ಯವನ್ನು ಎದುರಿಸುತ್ತಿದೆ ಎನ್ನಲಾಗಿದೆ. ಸಂಸ್ಥೆಯ ವರದಿಯು 50 ಕೋಟಿಗೂ ಹೆಚ್ಚು ಜನರು ಸ್ನಾನ ಮಾಡಿದ ಗಂಗಾನದಿ ನೀರಿನಲ್ಲಿ ‘ಫೆಕಲ್ ಕೋಲಿಫಾರ್ಮ್’ ...
Read more
ಮೊದಲ ಪ್ರಯತ್ನದಲ್ಲೇ UPSCಯಲ್ಲಿ 61ನೇ ಸ್ಥಾನ, 21ರ ಯುವತಿಯ ಸಾಧನೆ ಕುರಿತ ಸ್ಪೆಷಲ್ ಸ್ಟೋರಿ | Aastha Singh is the youngest IAS officer of 2025 Batch

[ad_1] ಪ್ರಾರಂಭಿಕ ಜೀವನ ಮತ್ತು ವಿದ್ಯಾಭ್ಯಾಸ ಆಸ್ತಾ ಸಿಂಗ್ ಪಂಜಾಬ್ನ ಜಿರಾಕ್ಪುರ ಮೂಲದವರು. ಭೋಪಾಲ್ ಮತ್ತು ಪಂಚಕುಲದಲ್ಲಿ ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಬಳಿಕ ಅವರು 2023 ರಲ್ಲಿ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಿಂದ ಅರ್ಥಶಾಸ್ತ್ರದಲ್ಲಿ ಬಿಎ (ಗೌರವ) ಪದವಿ ಪಡೆದರು. ಈ ವಿಷಯವನ್ನು ಇಚ್ಛೆಯಿಂದಲೇ ಆರಿಸಿದ್ದು, ಯುಪಿಎಸ್ಸಿ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವಾಗಿಯೂ ಬಳಸಲು ಅವರು ತೀರ್ಮಾನಿಸಿದ್ದರು. ನಾಗರಿಕ ಸೇವೆಗೆ ಮೊದಲ ಹೆಜ್ಜೆ ಆಸ್ತಾ ಅವರಿಗೆ ಸ್ಫೂರ್ತಿಯಾಗಿ ಅವರ ಅಜ್ಜ ಇದ್ದರು. ಅವರು ...
Read more
ITR Filing: ಹಳೆ ತೆರಿಗೆ ಪದ್ಧತಿ ಬೆಸ್ಟಾ? ಇಲ್ಲ ಹೊಸ ಪದ್ದತಿಯಾ? ಹಳೆಯದರಿಂದ ಹೊಸದಕ್ಕೆ ಬದಲಾಗೋದು ಹೇಗೆ? | Central Budget New Tax Rates Favorable for Middle Class Experts

[ad_1] ತೆರಿಗೆ ವ್ಯವಸ್ಥೆಯು ತೆರಿಗೆದಾರರಿಗೆ ಸ್ವಯಂಚಾಲಿತವಾಗಿ ಅನ್ವಯ ಇನ್ನೊಂದು ಪ್ರಮುಖ ವಿಷಯವೆಂದರೆ ತೆರಿಗೆದಾರರು ಆಯ್ಕೆ ಮಾಡದ ಹೊರತು ಹೊಸ ತೆರಿಗೆ ವ್ಯವಸ್ಥೆಯು ತೆರಿಗೆದಾರರಿಗೆ ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಹಳೆಯ ತೆರಿಗೆ ಪದ್ಧತಿಯಿಂದ ಪ್ರಯೋಜನ ಇದ್ದೇ ಇದೆ ಎಂದು ತಜ್ಞರು ಸೂಚಿಸುತ್ತಾರೆ. ಕಾಯ್ದೆಯ ಸೆಕ್ಷನ್ 115BAC ಅಡಿಯಲ್ಲಿ ತೆರಿಗೆ ವಿಧಿಸಲು ಆಯ್ಕೆ ಮಾಡಿಕೊಂಡರೆ, ಕಡಿತಗಳ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಹೆಚ್ಚು ಜಾಗರೂಕರಾಗಿರಬೇಕು. ಕೆಲವು ಸನ್ನಿವೇಶಗಳಲ್ಲಿ, ಹಳೆಯ ತೆರಿಗೆ ಪದ್ಧತಿಯು ಹೊಸ ಪದ್ಧತಿಗಿಂತ ತುಲನಾತ್ಮಕ ಪ್ರಯೋಜನವನ್ನು ನೀಡಬಹುದು ...
Read more
Indian Army: ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್; ಇಂಜಿನಿಯರ್ ಪದವಿ ಹೊಂದಿರುವವರಿಗೆ ಸೇನೆಯಲ್ಲಿ ಉದ್ಯೋಗಾವಕಾಶ | Indian Army invites job applications for Technical Graduate Course

[ad_1] TGC-142 ಗೆ ಅರ್ಹತೆಯ ಮಾನದಂಡಗಳು TGC-142 ಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತೆಯ ಷರತ್ತುಗಳನ್ನು ಪೂರೈಸಬೇಕು: ರಾಷ್ಟ್ರೀಯತೆ: ಭಾರತದ ನಾಗರಿಕ, ನೇಪಾಳ ಅಥವಾ ಭೂತಾನ್ನ ಪ್ರಜೆ, ಟಿಬೆಟಿಯನ್ ವಲಸಿಗರಾಗಿರಬೇಕು (1962 ರ ಮೊದಲು ಭಾರತಕ್ಕೆ ಬಂದವರು), ಇಲ್ಲದೇಹೊದರೆ ಶ್ರೀಲಂಕಾ, ಬರ್ಮಾ, ಈಸ್ಟ್ ಆಫ್ರಿಕನ್ ದೇಶಗಳಿಂದ ವಲಸೆ ಬಂದ ಭಾರತೀಯ ಮೂಲದ ವ್ಯಕ್ತಿಗಳು, ಆದರೆ ಭಾರತದಲ್ಲಿ ಶಾಶ್ವತವಾಗಿ ನೆಲೆಸಲು ಉದ್ದೇಶ ಹೊಂದಿರಬೇಕು ವಯಸ್ಸಿನ ಮಿತಿ: ಅಭ್ಯರ್ಥಿಗಳು 20 ರಿಂದ 27 ವರ್ಷದೊಳಗಿರಬೇಕು (ಜನವರಿ 1, 2026 ...
Read more
General Knowledge: ಭಾರತದ ಶೇಕ್ಸ್ಪಿಯರ್ ಎಂದು ಯಾರನ್ನು ಕರೆಯಲಾಗುತ್ತಿತ್ತು? ಭಾರತೀಯ ಕಲೆ, ಸಂಸ್ಕೃತಿಗೆ ಅವರ ಕೊಡುಗೆ ಏನು? | Who was called the Shakespeare of India?

[ad_1] ಶೇಕ್ಸ್ಪಿಯರ್ನಂತೆ ಹೆಸರುವಾಸಿ ಭಾರತದಲ್ಲಿ ಕೂಡ ಒಬ್ಬ ಪೌರಾಣಿಕ ಕವಿ ಹಾಗೂ ನಾಟಕಕಾರರು ತಮ್ಮ ಅದ್ಭುತ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು ಕೂಡ ಶೇಕ್ಸ್ಪಿಯರ್ನಂತೆಯೇ ತಮ್ಮ ಬರಹ ಹಾಗೂ ಕಾವ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಬರಹಗಳು ಪ್ರೀತಿ, ಪ್ರಕೃತಿ ಮತ್ತು ಆಳವಾದ ಭಾವನೆಗಳನ್ನು ಸುಂದರವಾಗಿ ವ್ಯಕ್ತಪಡಿಸುತ್ತವೆ, ಇದು ಅವರನ್ನು ಭಾರತದ ಅತ್ಯಂತ ಮೆಚ್ಚುಗೆ ಪಡೆದ ಸಾಹಿತ್ಯ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡುತ್ತದೆ. ಹಾಗೂ ಭಾರತದ ಶೇಕ್ಸ್ಪಿಯರ್ ಎಂಬ ಬಿರುದು ಅವರಿಗೆ ಲಭಿಸಿದೆ. ವಿಲಿಯಂ ಶೇಕ್ಸ್ಪಿಯರ್ ಯಾರು? ವಿಲಿಯಂ ಶೇಕ್ಸ್ಪಿಯರ್ ಪ್ರಸಿದ್ಧ ಇಂಗ್ಲಿಷ್ ...
Read more
MBBS: ಮಾರ್ಕ್ಸ್ ಕೂಡಾ ಮ್ಯಾಚಿಂಗ್! MBBS ಪರೀಕ್ಷೆಯಲ್ಲಿ ಒಂದೇ ರೀತಿಯ ಅಂಕ ಗಳಿಸಿದ ಟ್ವಿನ್ ಸಿಸ್ಟರ್ಸ್ | Staying away from social media leads to exceptional performance in medical exam

[ad_1] ಹೀಗೆ ಮಕ್ಕಳು ಬೇಗನೆ ಸಾಮಾಜಿಕ ಮಾಧ್ಯಮಗಳ ಮತ್ತು ರೀಲ್ಸ್ಗಳ ಗೀಳು ಅತಿಯಾಗಿ ಅಂಟಿಸಿಕೊಳ್ಳುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ. ಇದೆಲ್ಲಾ ಮನಸ್ಸನ್ನು ವಿಚಲಿತಗೊಳಿಸುವ ಅಂತರ್ಜಾಲ ಸಾಧನಗಳಿಂದ ತಮ್ಮನ್ನು ದೂರವಿರಿಸಿಕೊಂಡ ಅವಳಿ ಸಹೋದರಿಯರು ಮಹತ್ವದ ಸಾಧನೆ ಮಾಡಿ ತೋರಿಸಿದ್ದಾರೆ. 24 ವರ್ಷ ವಯಸ್ಸಿನ ಅವಳಿ ಸಹೋದರಿಯರಾದ ರಹೀನ್ ಮತ್ತು ರಿಬಾ ಹಫಿಜ್ಜಿ ಅವರು ತಮ್ಮ ಬಾಲ್ಯದಲ್ಲಿ ವೈದ್ಯರಾಗಬೇಕೆಂದು ನಿರ್ಧರಿಸಿದ್ದಾಗ ಅವರಿಬ್ಬರು ಮೊಬೈಲ್ ಫೋನಿನ ಗೀಳಿನಿಂದ ತಮ್ಮನ್ನು ತಾವು ದೂರವೇ ಇರಿಸಿಕೊಂಡಿದ್ದರು. ಅವಳಿಗಳು ಎಂಬಿಬಿಎಸ್ ಪರೀಕ್ಷೆಯಲ್ಲಿ ಒಂದೇ ರೀತಿಯ ಅಂಕಗಳನ್ನು ಪಡೆದಿದ್ದಾರೆ ...
Read more
ಭಾರತದ 8 ಅತ್ಯುತ್ತಮ ಸ್ಟ್ರೀಟ್ ಫುಡ್ ಡೆಸ್ಟಿನೇಷನ್ | Top 8 Street Food Places in India Delhi Mumbai Kolkata

[ad_1] ಒಂದೊಂದು ರಾಜ್ಯದಲ್ಲಿ ಒಂದೊಂದು ಸ್ಟ್ರೀಡ್ಫುಡ್ ಫೇಮಸ್ ನಮ್ಮಲ್ಲಿ. ಹಾಗಿದ್ರೆ ಇಲ್ಲಿ ದೇಶದಾದ್ಯಂತ ಸ್ಟ್ರೀಡ್ಫುಡ್ಗಳಿಗೆ ಹಾಟ್ಸ್ಪಾಟ್ ಆಗಿರುವ ಕೆಲ ತಾಣಗಳು ಯಾವುವು ಅಂತಾ ನೋಡೋಣ. ಭಾರತದ 8 ಅತ್ಯುತ್ತಮ ಸ್ಟ್ರೀಡ್ಫುಡ್ ಡೆಸ್ಟಿನೇಷನ್ ದೆಹಲಿ – ಸ್ಟ್ರೀಟ್ ಫುಡ್ ಕ್ಯಾಪಿಟಲ್ ದೆಹಲಿಯನ್ನು ಬೀದಿ ಆಹಾರದ ರಾಜಧಾನಿ ಅಂದ್ರೆ ತಪ್ಪಾಗಲ್ಲ. ಇಲ್ಲಿ ಸಿಗುವ ಚೋಲೆ ಬಟೂರೆನಿಂದ ಹಿಡಿದು ಗರಿಗರಿಯಾದ ಗೋಲ್ಗಪ್ಪಾದವರೆಗೆ ಅನೇಕ ಬಗೆಗಳಿವೆ. ದೆಹಲಿಗೆ ಹೋದರೆ ಸ್ಟ್ರೀಟ್ಫುಡ್ ಸವಿಯಲು ಚಾಂದಿನಿ ಚೌಕ್ ಮತ್ತು ಕನ್ನಾಟ್ ಪ್ಲೇಸ್ಗೆ ಮಿಸ್ ಮಾಡದೇ ಹೋಗಬೇಕು. ...
Read more