SBI Recruitment: ದಶಕದ ಅತಿದೊಡ್ಡ ಉದ್ಯೋಗ ಅಭಿಯಾನ; ಎಸ್ಬಿಐ ನಿಂದ 18 ಸಾವಿರ ನೇಮಕಾತಿ | SBI to hire 18000 employees in this year which will be largest drive of the decade

[ad_1] ಆದರಂತೆ, ಈ ಭರ್ತಿ ಅಭಿಯಾನವು ಸಾಮಾನ್ಯ ಬ್ಯಾಂಕಿಂಗ್ ಸೇವೆಗಳ ಬೆಳವಣಿಗೆಯ ಜೊತೆಗೆ ಬ್ಯಾಂಕಿನ ತಾಂತ್ರಿಕ ಸಾಮರ್ಥ್ಯವನ್ನು ವೃದ್ಧಿಸುವ ಗುರಿಯನ್ನು ಹೊಂದಿದೆ. SBI ತನ್ನ ಡಿಜಿಟಲ್ ಚಾನೆಲ್ಗಳನ್ನು ಬಲಪಡಿಸಲು ತಂತ್ರಜ್ಞಾನದಲ್ಲಿ ಗಣನೀಯ ಹೂಡಿಕೆ ಮಾಡಿದೆ, ಮತ್ತು ಈ ಭರ್ತಿ ಯೋಜನೆಯು ಈ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಕನ್ನಡದಲ್ಲಿ ವಿವರಿಸಲಾಗಿದೆ. ಭರ್ತಿ ಅಭಿಯಾನದ ಮುಖ್ಯಾಂಶಗಳನ್ನು ನೋಡುವುದಾದರೆ, SBI 2025-26ನೇ ಆರ್ಥಿಕ ವರ್ಷದಲ್ಲಿ 18,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಇದು ಕಳೆದ 10 ...
Read more
Manchu Manoj: ಪೊಲೀಸ್ ಠಾಣೆಯಲ್ಲಿ ಸಿಐ ಜೊತೆ ಟಾಲಿವುಡ್ ಹೀರೋ ಮಂಚು ಮನೋಜ್ ಜಗಳ? ಆಗಿದ್ದೇನು? |Manchu Manoj Protests at Police Station Over Alleged

[ad_1] Last Updated:February 18, 2025 10:32 AM IST Manchu Manoj : ತಂದೆಯೊಂದಿಗೆ ಜಗಳಗಳು ಮುಂತಾದವುಗಳಿಂದ ಮಂಚು ಮನೋಜ್ ಸುದ್ದಿಯಾಗುತ್ತಲೇ ಇದ್ದಾರೆ. ಇದೋಗ ಸೋಮವಾರ ರಾತ್ರಿ ಭಕರಪೇಟೆ ಪೊಲೀಸ್ ಠಾಣೆಯಲ್ಲಿ ಹೈಡ್ರಾಮ ಸೃಷ್ಟಿಸಿದ್ದಾರೆ ಎಂದು ವರದಿಯಾಗಿದೆ. News18 ಚಲನಚಿತ್ರ ನಟ ಮಂಚು ಮನೋಜ್( Manchu Manoj) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕೈಯಲ್ಲಿ ಸಿನಿಮಾಗಳ ಕೊರತೆ, ಎರಡನೇ ಮದುವೆ, ಕುಟುಂಬ ಸದಸ್ಯರೊಂದಿಗಿನ ಘರ್ಷಣೆಗಳು ಮತ್ತು ಆಸ್ತಿ ವಿವಾದಗಳಿಗಾಗಿ ಸಹೋದರ ಮತ್ತು ತಂದೆಯೊಂದಿಗೆ (Father Clash) ಜಗಳಗಳು ಮುಂತಾದವುಗಳಿಂದ ...
Read more
Indian Army: ಸೇನೆಯಲ್ಲಿ ಕೆಲಸ ಮಾಡಬೇಕೆನ್ನುವವರಿಗೆ ಇಲ್ಲಿದೆ ಗುಡ್ ನ್ಯೂಸ್! ಅರ್ಜಿ ಸಲ್ಲಿಸಲು 2 ದಿನ ಬಾಕಿ | Indian Army Internship 2025 here is the Golden Opportunity for Youth Apply Now
[ad_1] ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವ ಯುವಕರಿಗೆ ಸುವರ್ಣಾವಕಾಶವೊಂದು ಲಭ್ಯವಿದ್ದು, ಭಾರತೀಯ ಸೇನೆಯು 2025ರ ಇಂಟರ್ನ್ಶಿಪ್ ಕಾರ್ಯಕ್ರಮಕ್ಕಾಗಿ (Indian Army Internship Programme – IAIP) ಯುವಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಕಾರ್ಯಕ್ರಮವು ತಂತ್ರಜ್ಞಾನ, ಹಣಕಾಸು ನಿರ್ವಹಣೆ, ಮತ್ತು ಸಮೂಹ ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಒದಗಿಸುತ್ತದೆ. ಅರ್ಜಿ ಸಲ್ಲಿಕೆ ವಿವರಗಳು ಈಗಾಗಲೇ ಏಪ್ರಿಲ್ 25, 2025 ರಿಂದ ನೋಂದಣಿ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 8, 2025 ಆಗಿದೆ. ...
Read more
ರಮ್ಯಾ ಕೃಷ್ಣನ್ ಹಾಗೂ ಈ ಮಾಜಿ ಸಿಎಂ ನಡುವಿನ ಸಂಬಂಧ ಹೇಗಿತ್ತು? 26 ವರ್ಷಗಳ ಬಳಿಕ ಸೀಕ್ರೆಟ್ ರಿವೀಲ್

[ad_1] ರಮ್ಯಾ ಕೃಷ್ಣನ್ ಹಾಗೂ ಈ ಮಾಜಿ ಸಿಎಂ ನಡುವಿನ ಸಂಬಂಧ ಹೇಗಿತ್ತು? 26 ವರ್ಷಗಳ ಬಳಿಕ ಸೀಕ್ರೆಟ್ ರಿವೀಲ್ [ad_2] Source link
Read more
Success Story: ಮೂರು ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಸೋಲು..ನಾಲ್ಕನೇ ಪ್ರಯತ್ನದಲ್ಲಿ 13ನೇ ರ್ಯಾಂಕ್: ಬಿಹಾರದ ಹೇಮಂತ್ ಮಿಶ್ರಾ ಸಾಧನೆ ಇದು | UPSC 2024 Hemant Mishra 13th Rank Victory After Three Failures

[ad_1] ಮೂರು ಬಾರಿ ಸೋಲು, ಕೊನೆಗೆ ಜಯ ಇಲ್ಲಿ ನಾವು ಮಾತನಾಡುತ್ತಿರುವುದು ಬಿಹಾರದ ಹೇಮಂತ್ ಮಿಶ್ರಾ ಅವರ ಬಗ್ಗೆ. ಇವರು ಮೂರು ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಸೋತರೂ ಧೃಡನಿಶ್ಚಯದಿಂದ ಪ್ರಯತ್ನ ಮುಂದುವರೆಸಿ, ನಾಲ್ಕನೇ ಬಾರಿಗೆ 2024ರ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ (CSE) 13ನೇ ರ್ಯಾಂಕ್ ಗಳಿಸುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಯುಪಿಎಸ್ಸಿ 2024 ಫಲಿತಾಂಶ ಏಪ್ರಿಲ್ 22, 2025ರಂದು ಪ್ರಕಟವಾದ ಯುಪಿಎಸ್ಸಿ CSE 2024ರ ಅಂತಿಮ ಫಲಿತಾಂಶದಲ್ಲಿ ಶಕ್ತಿ ದುಬೆ AIR 1, ಹರ್ಷಿತಾ ...
Read more
ಇಂಗ್ಲೆಂಡ್ ಪರ ಅಲ್ಲ, ಮತ್ತೊಂದು ಅಂತಾರಾಷ್ಟ್ರೀಯ ತಂಡದ ಪರ ಶತಕ ಸಿಡಿಸಿದ ಸ್ಯಾಮ್-ಟಾಮ್ ಕರನ್ ಸಹೋದರ

[ad_1] ಇಂಗ್ಲೆಂಡ್ ಪರ ಅಲ್ಲ, ಮತ್ತೊಂದು ಅಂತಾರಾಷ್ಟ್ರೀಯ ತಂಡದ ಪರ ಶತಕ ಸಿಡಿಸಿದ ಸ್ಯಾಮ್-ಟಾಮ್ ಕರನ್ ಸಹೋದರ [ad_2] Source link
Read more
Job Alert: ಬೆಂಗಳೂರು ಮೆಟ್ರೋದಲ್ಲಿದೆ 150 ಹುದ್ದೆಗಳಿಗೆ ನೇಮಕಾತಿ! ಸಂಬಳ 59 ಸಾವಿರ, ಇಲ್ಲಿದೆ ಡಿಟೇಲ್ಸ್ | 150 Maintenance Jobs in Bangalore Metro

[ad_1] ನೇಮಕಾತಿ ವಿವರಗಳು ಹುದ್ದೆ: ನಿರ್ವಹಣೆ (Maintainer) ಒಟ್ಟು ಖಾಲಿ ಹುದ್ದೆಗಳು: 150 ಗುತ್ತಿಗೆ ಅವಧಿ: 5 ವರ್ಷಗಳು (ವಿಸ್ತರಣೆಗೆ ಅವಕಾಶವಿದೆ) ಅರ್ಹತೆ: ಮಾಜಿ ಸೈನಿಕರು (Ex-Military Personnel) ಶೈಕ್ಷಣಿಕ ಅರ್ಹತೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೆಳಗಿನ ಶೈಕ್ಷಣಿಕ ಅರ್ಹತೆಗಳನ್ನು ಪೂರೈಸಬೇಕು: ಮೆಟ್ರಿಕ್ಯುಲೇಷನ್ (10ನೇ ತರಗತಿ): ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಐಟಿಐ ಅಥವಾ ತತ್ಸಮಾನ: ಸಂಬಂಧಿತ ತಾಂತ್ರಿಕ ವ್ಯಾಪಾರದಲ್ಲಿ 2 ವರ್ಷಗಳ ಐಟಿಐ ಪದವಿ ಅಥವಾ ರಕ್ಷಣಾ ಸೇವೆಗಳಿಂದ ಪ್ರಮಾಣೀಕರಿಸಲ್ಪಟ್ಟ NCVT/NCTVT/NAC ತತ್ಸಮಾನ ಅರ್ಹತೆ. ...
Read more
OTT Movie: ಕುಟುಂಬದಲ್ಲಿ ಜಗಳವಾಗಿ ಮಾತು ಬಿಟ್ಟಿದ್ದೀರಾ? ಹಾಗಿದ್ರೆ ಈ ಸಿನಿಮಾ ನೋಡ್ಲೇಬೇಕು! OTTಯಲ್ಲಿ 8.4 ರೇಟಿಂಗ್ ಮೂವಿ

[ad_1] 06 ಈ ಸಿನಿಮಾವನ್ನು ಸಿ. ಪ್ರೇಮ್ ಕುಮಾರ್ ಬರೆದು ನಿರ್ದೇಶಿಸಿದ್ದಾರೆ. ಮತ್ತು 2D ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಜ್ಯೋತಿಕಾ ಮತ್ತು ಸೂರ್ಯ ನಿರ್ಮಿಸಿದ್ದಾರೆ. ಇದು ಅತ್ಯಂತ ಸರಳ ಕಥೆಯ, ಅಂತರಾಳ ಮುಟ್ಟೋ ಕಾನ್ಸೆಪ್ಟ್ ಇರೋ ಸಿನಿಮಾ. ಅರವಿಂದ್ ಸ್ವಾಮಿ, ರಾಜ್ಕಿರಣ್, ಶ್ರೀ ದಿವ್ಯ, ಸ್ವಾತಿ ಕೊಂಡೆ, ದೇವದರ್ಶಿನಿ, ಜಯಪ್ರಕಾಶ್, ಶ್ರೀರಂಜನಿ, ಇಳವರಸು, ಕರುಣಾಕರನ್ ಮತ್ತು ಸರಣ್ ಶಕ್ತಿ ಒಳಗೊಂಡಿರುವ ತಾರಾಗಣದೊಂದಿಗೆ ಕಾರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. [ad_2] Source link
Read more
Chikkamagaluru: ಕೆಲಸ ಹುಡುಕ್ತಿದ್ದೀರಾ? ಇಲ್ಲಿದೆ ನೋಡಿ ಬಂಪರ್ ಅವಕಾಶ- ನಾಳೆ ಸಂದರ್ಶನ | job offer at chikkamagaluru walk in interview tomorrow

[ad_1] Last Updated:May 07, 2025 6:10 PM IST ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಅಥವಾ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ 18 ರಿಂದ 30 ವರ್ಷ ವಯೋಮಿತಿಯ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದು. ಸಾಂದರ್ಭಿಕ ಚಿತ್ರ ಚಿಕ್ಕಮಗಳೂರು: ಡಿಗ್ರಿ ಮುಗೀತು, ಪಿಯು ಮುಗಿತು, ಓದಿದ್ದೆಲ್ಲಾ ಆಯ್ತು ಎಲ್ಲೂ ಕೆಲ್ಸ ಸಿಗ್ತಾ ಇಲ್ಲ ಅನ್ನೋರು ಈ ಸ್ಟೋರಿ ಓದಿ. ನಾಳೆ ಚಿಕ್ಕಮಗಳೂರಲ್ಲಿ(Chikkamagaluru) ನೇರ ಸಂದರ್ಶನವನ್ನ(Walk-in-Interview) ಆಯೋಜಿಸಿದ್ದಾರೆ. ಹಾಗಾದ್ರೆ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ. ...
Read more
ಇವು ಭಾರತ-ಪಾಕ್ ಗಡಿಗಳಿಗಿಂತ ಡೇಂಜರ್! ವಿಶ್ವದ 10 ಅಪಾಯಕಾರಿ ಬಾರ್ಡರ್ಗಳಿರೋ ರಾಷ್ಟ್ರಗಳು ಯಾವುವು ಗೊತ್ತಾ

[ad_1] ಇವು ಭಾರತ-ಪಾಕ್ ಗಡಿಗಳಿಗಿಂತ ಡೇಂಜರ್! ವಿಶ್ವದ 10 ಅಪಾಯಕಾರಿ ಬಾರ್ಡರ್ಗಳಿರೋ ರಾಷ್ಟ್ರಗಳು ಯಾವುವು ಗೊತ್ತಾ [ad_2] Source link
Read more