Karnataka SSLC Results 2025 LIVE: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ದ.ಕ ಪ್ರಥಮ, ಉಡುಪಿ ದ್ವಿತೀಯ, ಇಲ್ಲಿದೆ ಫಲಿತಾಂಶದ ಪೂರ್ಣ ವಿವರ | SSLC Exam Results Live Updates

[ad_1] Karnataka SSLC Results 2025 LIVE: ಮತ್ತೆ ಹಿಂದೆ ಬಿದ್ದ ವಿದ್ಯಾಕಾಶಿ ಧಾರವಾಡ! ಮತ್ತೆ ಫಲಿತಾಂಶದಲ್ಲಿ ಹಿಂದೆ ಬಿದ್ದ ವಿದ್ಯಾಕಾಶಿ ಧಾರವಾಡ ಧಾರವಾಡ ಜಿಲ್ಲೆಯಲ್ಲಿ ಮಿಶನ್ ವಿದ್ಯಾಕಾಶಿ ಎಂಬ ವಿಶೇಷ ಕಾರ್ಯಕ್ರಮ ಕಳೆದ ಒಂದು ವರ್ಷದಿಂದ ವಿಶೇಷ ತರಗತಿ ಆರಂಭಿಸಿದ್ದ ಜಿಲ್ಲಾಡಳಿತ 2024ರ ಫಲಿತಾಂಶದಲ್ಲಿ 22ನೇ ರ್ಯಾಂಕ್ ಪಡೆದಿದ್ದ ಜಿಲ್ಲೆ ಈ ಹಿನ್ನೆಲೆ ಮಿಶನ್ ವಿದ್ಯಾಕಾಶಿ ಕಾರ್ಯಕ್ರಮ ಆಯೋಜಿಸಿದ್ದ ಜಿಲ್ಲಾಡಳಿತ ಸದ್ಯ ಕೇವಲ 4 ಸ್ಥಾನಗಳಲ್ಲಿ ಜಿಗಿತ ಕಂಡಿರುವ ಫಲಿತಾಂಶ 22 ರಿಂದ 18ನೇ ರ್ಯಾಂಕ್ ...
Read more

New India Co-Operative Bank: ಈ ಬ್ಯಾಂಕ್ ಮುಂದಿನ 6 ತಿಂಗಳು ವಹಿವಾಟು ಮಾಡೋಹಾಗಿಲ್ಲ! ನಿಮ್ಮ ಹಣ ಇಲ್ಲಿದ್ರೆ ನೀವು ಹುಷಾರ್!

[ad_1] 05 ಈ ಪರಿಸ್ಥಿತಿಯ ಕುರಿತು ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್ ಗ್ರಾಹಕರೊಬ್ಬರು ಪ್ರತಿಕ್ರಿಯಿಸಿ, ”ನಾನು ನೆನ್ನೇ ಬ್ಯಾಂಕ್‌ನಲ್ಲಿ ಹಣ ಠೇವಣಿ ಇಟ್ಟಿದ್ದೆ, ಆದರೆ ಈ ವೇಳೆ ಅವರು ಇದರ ಕುರಿತು ಯಾವುದೇ ರೀತಿಯ ಮಾಹಿತಿ ನೀಡಿಲಿಲ್ಲ. ಆದರೆ ಇಂದು ಅವರು, ಆ ಹಣವನ್ನು ಪಡೆಯಬೇಕೆಂದರೆ ಕಡಿಮೆಯಂದರು ಮೂರು ತಿಂಗಳು ಬೇಕು ಎನ್ನುತ್ತಿದ್ದಾರೆ. ಈಗಾದರೆ, ನಾವು ಜೀವನ ಸಾಗಿಸುವುದು ಹೇಗೆ” ಎಂದು ಪ್ರಶ್ನಿಸಿದರು. [ad_2] Source link
Read more

What After 10th: SSLC ನಂತರ ಮುಂದೇನು?: ಕೋರ್ಸ್​​ ಆಯ್ಕೆ ಮಾಡಿಕೊಳ್ಳುವಾಗ ಈ ತಪ್ಪು ಮಾಡಲೇಬೇಡಿ! ಶೈಕ್ಷಣಿಕ ಬೆಳವಣಿಗೆ ಕಷ್ಟ / What’s Next After SSLC 2025? Avoid These Mistakes When Choosing a Course for Academic Growth

[ad_1] 10ನೇ ತರಗತಿಯ ಫಲಿತಾಂಶದ ನಂತರ ವೃತ್ತಿ ಯೋಜನೆಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ನಿಮ್ಮ ನಾಳೆಗಳು ಇಂದಿನ ಆಯ್ಕೆ ಮೇಲೆ ಅವಲಂಬಿತವಾಗಿರುತ್ತೆ. ಹಾಗಂತ ಕೋರ್ಸ್​​ ಆಯ್ಕೆ ಮಾಡಿಕೊಳ್ಳುವಾಗ ಕೆಲ ತಪ್ಪುಗಳನ್ನು ಮಾಡಬೇಡಿ. ಒಂದು ವೇಳೆ ನೀವು ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗುತ್ತೆ. SSLC ನಂತರ ಯಾವ ಸ್ಟ್ರೀಮ್​ ಉತ್ತಮ ಎಂಬ ಗೊಂದಲಕ್ಕೆ ಇಲ್ಲಿದೆ ಪರಿಹಾರ!  ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗಿದೆ. ಇದಾದ ನಂತರ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೊಟ್ಟ ಮೊದಲ ಬಾರಿಗೆ ಕಾಲೇಜಿಗೆ ಹೋಗುತ್ತಾರೆ. ...
Read more

Success Story: ಸೊಪ್ಪು ಬೆಳೆದು ತಿಂಗಳಿಗೆ 5 ಲಕ್ಷ ಗಳಿಸ್ತಾರೆ ಮಾಜಿ ಬ್ಯಾಂಕರ್! ಯುವ ರೈತರು ಇವರ ಸಕ್ಸಸ್ ಸ್ಟೋರಿ ಓದಲೇಬೇಕು | Ajay Gopinath earns 5 lakhs monthly from microgreen farming

[ad_1] ಪ್ರೌಢ ಸಸ್ಯಗಳಿಗಿಂತ 40 ಪಟ್ಟು ಹೆಚ್ಚು ಪೋಷಕಾಂಶಗಳು ಇದರಲ್ಲಿವೆ ಈ ವೇಗವಾಗಿ ಬೆಳೆಯುವ ಮೊಳಕೆಗಳು, ಪ್ರೌಢ ಸಸ್ಯಗಳಿಗಿಂತ 40 ಪಟ್ಟು ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ ಎಂಬುದನ್ನು ಕಂಡುಕೊಂಡ ಅವರು ತಡಮಾಡಲಿಲ್ಲ. ತಮ್ಮ ಮನೆಯ 80 ಚದರ ಅಡಿ ವಿಸ್ತೀರ್ಣದ ಕೋಣೆಯಲ್ಲಿ ಸಾವಯವ ಮೈಕ್ರೋಗ್ರೀನ್‌ಗಳನ್ನು ಬೆಳೆಸುವ ಮೂಲಕ ತಿಂಗಳಿಗೆ 5 ಲಕ್ಷ ಸಂಪಾದಿಸುತ್ತಿದ್ದಾರೆ. ಎರಡು ರ‍್ಯಾಕ್‌ಗಳ ಮೂಲಕ ಕೃಷಿ ಆರಂಭ ಎರಡು ವರ್ಷಗಳ ಸುದೀರ್ಘ ಸಂಶೋಧನೆಯ ನಂತರ ಅಜಯ್, ‘ಗೋ ಗ್ರೀನ್ಸ್’ ಉದ್ಯಮವನ್ನು ಆರಂಭಿಸಿದರು. ಮೊದಲಿಗೆ ಎರಡು ...
Read more

ಜಾಬ್ ಓರಿಯೆಂಟೆಡ್ ಡಿಪ್ಲೊಮಾ ಕೋರ್ಸ್ ಡೀಟೈಲ್ಸ್

[ad_1] ಜಾಬ್ ಓರಿಯೆಂಟೆಡ್ ಡಿಪ್ಲೊಮಾ ಕೋರ್ಸ್ ಡೀಟೈಲ್ಸ್ [ad_2] Source link
Read more

Health Tips: ಕಾಲು ತುಂಬಾ ನೋಯುತ್ತಿದ್ಯಾ? ಹುಷಾರ್, ಇದು ಹಾರ್ಟ್ ಪ್ರಾಬ್ಲಮ್ ಲಕ್ಷಣವೂ ಆಗಿರಬಹುದು! ಯಾವುದಕ್ಕೂ ಆಸ್ಪತ್ರೆಗೆ ಹೋಗಿ | 76 million people in UK suffer from heart disease report

[ad_1] ಆದರೆ ಹೃದ್ರೋಗದ ಚಿಹ್ನೆಗಳು ಮತ್ತು ಲಕ್ಷಣಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಆದರೆ ಈ ಕುರಿತು ಲಾಯ್ಡ್ಸ್ ಫಾರ್ಮಸಿ ಆನ್‌ಲೈನ್‌ನ ಡಾ. ಭವಿನಿ ಶಾ ವಿವರವಾಗಿ ವಿವರಿಸಿದ್ದಾರೆ ಮತ್ತು ನಿಮ್ಮ ಅಪಾಯವನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಪ್ರಾಯೋಗಿಕ ಹಂತಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಈ ಕುರಿತು ಮಾಹಿತಿ. ಎದೆ ನೋವು ಹೃದಯ ಕಾಯಿಲೆಯ ಸಾಮಾನ್ಯ ಲಕ್ಷಣವಾಗಿದೆ. ಎದೆ ನೋವು, ಒತ್ತಡ, ಬಿಗಿತ, ಹಿಸುಕುವಿಕೆ ಅಥವಾ ಭಾರವಾದಂತೆ ಭಾಸವಾದರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು ಎಂದು ...
Read more

NEET Exam: ನೀಟ್​​ ಪರೀಕ್ಷೆಗೆ ಹೋಗುವ ಮುನ್ನ ಇದನ್ನು ತಿಳ್ಕೊಳ್ಳಿ! ಸರ, ಬಳೆ ಕೂಡ ಹಾಕೋ ಆಗಿಲ್ವಂತೆ / NEET Exam Guidelines: What You Must Know Before the Test — Avoid Jewelry and Accessories!

[ad_1] ದೇಶಾದ್ಯಂತ ಇಂದು ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ನೀಟ್ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಸಂಪೂರ್ಣವಾಗಿ ತಯಾರಿ ನಡೆಸಿ ಇಂದಿನ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಎನ್‌ಟಿಎ ವತಿಯಿಂದ ಪರೀಕ್ಷೆ ಆಯೋಜನೆ ಮಾಡಲಾಗಿದ್ದು, ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಅಭ್ಯರ್ಥಿಗಳಿಗೆ ಸರ, ಬಳೆ, ಹೈ ಹಿಲ್ಸ್​ ಚಪ್ಪಲಿ ನಿಷೇಧ! 2025-26ನೇ ಸಾಲಿನ ವೈದ್ಯಕೀಯ ಪ್ರವೇಶಕ್ಕೆ ಇಂದು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಅಂದರೆ ನೀಟ್​ ಪರೀಕ್ಷೆ ನಡೆಯುತ್ತಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಎನ್‌ಟಿಎ ...
Read more

ಈ ಮಶ್ರೂಮ್ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ; ಅಂತಹದ್ದೇನಿದೆ ತಿಳಿದ್ರೆ ಬೆಚ್ಚಿ ಬೀಳ್ತೀರಿ! | Hyderabad Store Sells special One Mushroom Worth 5 Lakhs

[ad_1] Last Updated:February 15, 2025 1:02 PM IST ಹೈದರಾಬಾದ್‌ನ ಸಿಟಿ ಫುಡ್ ಸ್ಟೋರ್‌ನಲ್ಲಿ ಅಪರೂಪದ 5.5-6 ಕೆಜಿ ಅಣಬೆಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅಂಗಡಿಗೆ ಬರುವ ಗ್ರಾಹಕರು ಈ ಅಣಬೆಯನ್ನು ಕಂಡು ಬೆರಗಾಗಿ ಅದರ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿ ಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಜನ ಈ ಮಶ್ರೂಮ್​ ಬೆಲೆ ಕೇಳಿ ಬಾಯಿ ಮೇಲೆ ಬೆರಳಿಟ್ಟುಕೊಂಡು ಗಪ್​-ಚುಪ್​ ರೀತಿ ಶಾಕ್ ಆಗಿದ್ದಾರೆ. ಸಾಂದರ್ಭಿಕ ಚಿತ್ರ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಶಾಪಿಂಗ್ ಮಾಲ್‌ಗಳು (Shopping ...
Read more

Indian Workplace: ಕೆಲಸದಲ್ಲಿ ಜಸ್ಟ್​​ 15ನಿಮಿಷ ಬ್ರೇಕ್​ ತಗೊಂಡಿದ್ದಕ್ಕೆ ಸಿಇಒ ಹೀಗಾ ಮಾಡೋದು? ಸೋಶಿಯಲ್​ ಮೀಡಿಯಾದಲ್ಲಿ ಆಕ್ರೋಶ / Indian CEO Faces Backlash for Overreaction to 15-Minute Employee Break – Internet Outraged!

[ad_1] Last Updated:May 04, 2025 11:24 AM IST ಭಾರತೀಯ ಕಂಪನಿಯ ಕಟ್ಟುನಿಟ್ಟಾದ 15 ನಿಮಿಷಗಳ ವಿರಾಮ ನೀತಿ ಮತ್ತು ಸಿಇಒ ಅವರ ಎಚ್ಚರಿಕೆ ಇಮೇಲ್ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ. ಉದ್ಯೋಗಿಗಳ ಆಕ್ರೋಶದ ಕಟ್ಟೆ ಹೊಡೆದಿದೆ. ಸಾಂದರ್ಭಿಕ ಚಿತ್ರ ಭಾರತೀಯ ಕಂಪನಿಯ ಕಟ್ಟುನಿಟ್ಟಾದ ನೀತಿ (Company  Rules) ಇಲ್ಲಿ ಉದ್ಯೋಗಿಗಳ ಆಕ್ರೋಶಕ್ಕೆ (Employees Outrage) ಕಾರಣವಾಗಿದೆ. ಉದ್ಯೋಗಿಯೊಬ್ಬರು ಕೆಲಸದ ಸಮಯದಲ್ಲಿ ಕೇವಲ 15 ನಿಮಿಷ ಬ್ರೇಕ್ (15 Minutes Break)​ ತಗೊಂಡಿದ್ದಕ್ಕೆ ಕಂಪನಿ ...
Read more

Health Tips: ಎಬಿಸಿ ಜ್ಯೂಸ್ ಪ್ರಯೋಜನ-ಅಡ್ಡಪರಿಣಾಮಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ | See information about the benefits and side effects of ABC Juice here

[ad_1] ಎಬಿಸಿ ಜ್ಯೂಸ್ ಎಂದರೇನು? ಎಬಿಸಿ ಅಂದರೆ ಸೇಬು, ಬೀಟ್ರೂಟ್ ಮತ್ತು ಕ್ಯಾರೆಟ್​​ನ ಶಕ್ತಿಯುತ ಮಿಶ್ರಣ. ಇದರಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಕಿಣ್ವಗಳಿಂದ ತುಂಬಿದೆ, ಹಾಗಾಗಿ ಇದನ್ನು ಕುಡಿಯುವುದರಿಂದ ದಿನಪೂರ್ತಿ ನಿಮ್ಮನ್ನು ತಾಜಾತನದಿಂದಿರುವಂತೆ ನೋಡಿಕೊಳ್ಳುತ್ತದೆ. ಎಬಿಸಿ ಜ್ಯೂಸ್‌ನ 8 ಪ್ರಯೋಜನಗಳು ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಎಬಿಸಿ ಜ್ಯೂಸ್ ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ ಮತ್ತು ಪಾಲಿಫಿನಾಲ್‌ಗಳಂತಹ ಉತ್ಕರ್ಷಣ ನಿರೋಧಕಗಳ ಶಕ್ತಿಕೇಂದ್ರವಾಗಿದ್ದು, ಇದು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಈ ಸಂಯುಕ್ತಗಳು ...
Read more
Click on the Ads to continue browsing. (Support the Developer)
👇👇CLICK ADS WAIT & BACK👇👇