Internship: ಎರಡು ತಿಂಗಳ ಇಂಟರ್ನ್‌ಶಿಪ್‌ಗೆ ಸಿಕ್ತು 7 ಲಕ್ಷ ಸಂಬಳ! ಹೇಗೆ? ನೋಡಿ / Intern Earns ₹7 Lakh in Just 2 Months! Here’s How They Landed the Dream Internship

[ad_1] ಐಐಎಂ ಕೋಲ್ಕತ್ತಾ ವಿದ್ಯಾರ್ಥಿ ಇಂಟರ್ನ್‌ಶಿಪ್‌ನಲ್ಲಿ ತುಂಬಾ ಹಣವನ್ನು ಪಡೆದಿದ್ದಾರೆ. ಪೂರ್ಣ ಸಮಯದ ಉದ್ಯೋಗದಲ್ಲಿ ಅನೇಕ ಜನರು ಅಷ್ಟು ಸಂಬಳವನ್ನು ಪಡೆಯುವುದಿಲ್ಲ. ಆದರೆ ಈ ವಿದ್ಯಾರ್ಥಿಗೆ ಕೇವಲ ಎರಡು ತಿಂಗಳ ಇಂಟರ್ನ್​ಶಿಪ್​ಗೆ ಏಳು ಲಕ್ಷ ಸಂಬಳ ನೀಡಿದ್ದಾರೆ. ಇದಾದ ನಂತರ ಆಕೆಯ ಸ್ನೇಹಿತರೊಬ್ಬರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು ಮತ್ತು ಹೊಸ ಚರ್ಚೆಯನ್ನು ಪ್ರಾರಂಭಿಸಿದರು. ಮುಂಬೈ ಬ್ರ್ಯಾಂಡಿಂಗ್ ಏಜೆನ್ಸಿ ಸಂಸ್ಥಾಪಕಿ ಸಾಕ್ಷಿ ಜೈನ್ ಪೋಸ್ಟ್​​ ವಾಸ್ತವವಾಗಿ, ಮುಂಬೈನ ಬ್ರ್ಯಾಂಡಿಂಗ್ ಏಜೆನ್ಸಿಯೊಂದರ ಸಂಸ್ಥಾಪಕಿ ಸಾಕ್ಷಿ ಜೈನ್, ಐಐಎಂ ಕೋಲ್ಕತ್ತಾದಲ್ಲಿ ...
Read more

ಪಾನಿಪುರಿ ಪ್ರಿಯರಿಗೆ ಗುಡ್‌ನ್ಯೂಸ್! ಇಲ್ಲಿ ಒಮ್ಮೆ ಹಣ ಕೊಟ್ರೆ ಸಾಕು, ಜೀವನವಿಡೀ ಫ್ರೀ ಫ್ರೀ ಫ್ರೀ!

[ad_1] ಪಾನಿಪುರಿ ಪ್ರಿಯರಿಗೆ ಗುಡ್‌ನ್ಯೂಸ್! ಇಲ್ಲಿ ಒಮ್ಮೆ ಹಣ ಕೊಟ್ರೆ ಸಾಕು, ಜೀವನವಿಡೀ ಫ್ರೀ ಫ್ರೀ ಫ್ರೀ! [ad_2] Source link
Read more

Success Story: ಕೋಟಾ ಕ್ಲಾಸ್‌ರೂಮ್‌ನಿಂದ ಐಐಟಿ ಬಾಂಬೆಯವರೆಗೆ; ಜೆಇಇ ಮೇನ್‌ 2025ರಲ್ಲಿ ಆರು ಸ್ನೇಹಿತರ ಸಾಧನೆ ಏನು? / Success Story: 6 Friends from Kota Crack JEE Main 2025 and Make It to IIT Bombay!

[ad_1] ಮೂಲಗಳ ಪ್ರಕಾರ ಈ ಆರು ಸಾಧಕರು ಕೂಡ 14 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಲ್ಲಿ ಈ ಅಪರೂಪದ ಮೈಲಿಗಲ್ಲು ತಲುಪಿದ ಕೇವಲ 24 ವಿದ್ಯಾರ್ಥಿಗಳಲ್ಲಿ ಹೆಸರು ಮಾಡಿದ್ದಾರೆ. ಕೇವಲ ಶೈಕ್ಷಣಿಕ ಪ್ರತಿಭೆಯಿಂದ ಮಾತ್ರವಲ್ಲ ತಮ್ಮ ಪ್ರಯಾಣದುದ್ದಕ್ಕೂ ಹಂಚಿಕೊಂಡ ಬಲವಾದ ಬಾಂಧವ್ಯದಿಂದಲೂ ಇವರ ಒಗ್ಗಟ್ಟು ಗುರುತಿಸಿಕೊಂಡಿದೆ. ಕೋಟಾದ ತ್ರಿಮೂರ್ತಿಗಳು: ಸ್ನೇಹಿತರು, ಸಹಪಾಠಿಗಳು ಮತ್ತು ಉನ್ನತ ಸಾಧಕರು! ಕೋಟಾದಲ್ಲಿ ನೆಲೆಸಿರುವ ಅರ್ನವ್ ಸಿಂಗ್, ರಜಿತ್ ಗುಪ್ತಾ ಮತ್ತು ಲಕ್ಷ್ಯ ಶರ್ಮಾ, ಮೂರು ವರ್ಷಗಳ ಕಾಲ ಒಂದೇ ಕೋಚಿಂಗ್ ಬ್ಯಾಚ್‌ನಲ್ಲಿ ಒಟ್ಟಿಗೆ ...
Read more

ಮಾರ್ಚ್‌ನಲ್ಲಿ ಬೆಂಗಳೂರಿಂದ ವಿದೇಶ ಪ್ರವಾಸಕ್ಕೆ ಹೋಗ್ತಿದ್ದೀರಾ?

[ad_1] ಮಾರ್ಚ್‌ನಲ್ಲಿ ಬೆಂಗಳೂರಿಂದ ವಿದೇಶ ಪ್ರವಾಸಕ್ಕೆ ಹೋಗ್ತಿದ್ದೀರಾ? [ad_2] Source link
Read more

UPSC Success Story: ಕುರಿಗಾಯಿ, ಅಡುಗೆಯವರ ಮಗಳು, ಪಂಕ್ಚರ್ ಅಂಗಡಿಯವರ ಮಗ: ಯುಪಿಎಸ್‌ಸಿ 2024ರ ಟಾಪರ್‌ಗಳ ಹಿಂದಿದೆ ಒಂದೊಂದು ಕಥೆ / UPSC 2024 Success Stories: From Cowherd to Cook’s Daughter—Meet the Toppers Who Beat All Odds

[ad_1] ಯುಪಿಎಸ್​​ಸಿ ಫಲಿತಾಂಶದ ಅವರ ಸಾಧನೆ ಹಿಂದೆ ಅವರ ನಿದ್ರೆ ಇಲ್ಲದ ರಾತ್ರಿಗಳು, ಹಿನ್ನಡೆ, ಬಿಡುವಿಲ್ಲದ ಓದು, ಪರಿಶ್ರಮ, ತ್ಯಾಗ, ಅವರ ಹೆತ್ತವರ, ಮನೆಯವರ ಬೆಂಬಲ ಎಲ್ಲವೂ ಕಣ್ಣಿಗೆ ಕಟ್ಟುತ್ತದೆ. ಪ್ರತಿ ಅಭ್ಯರ್ಥಿಯ ಹಿಂದೆಯು ಒಂದೊಂದು ಕಥೆ ಇರುತ್ತದೆ. ಯುಪಿಎಸ್‌ಸಿ 2024ರ ಪರೀಕ್ಷೆಯಲ್ಲಿ ಪಾಸಾದ ಅಂತಹ ಕೆಲ ವಿಶಿಷ್ಟ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಶಕ್ತಿ ದುಬೆ, AIR 1: ಪೊಲೀಸ್ ಅಧಿಕಾರಿಯ ಮಗಳು ಯುಪಿಎಸ್‌ಸಿ 2024ರ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿರುವ ಶಕ್ತಿ ದುಬೆ ಉತ್ತರ ಪ್ರದೇಶದ ...
Read more

Sholay: ಅಂದು 3 ಕೋಟಿಯಲ್ಲಿ ಸಿದ್ಧವಾಗಿದ್ದ ಆ ಬ್ಲಾಕ್​ಬಸ್ಟರ್ ಮೂವಿ ಈಗ ಮಾಡ್ತಿದ್ರೆ ಖರ್ಚು ಎಷ್ಟಾಗ್ತಿತ್ತು ಗೊತ್ತಾ? | Sholay made in just 3 cr 1975 how much it will take if doing in 2025 know details

[ad_1] ಅತ್ಯಂತ ಕಡಿಮೆ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಇಂದಿಗೂ ಸಿನಿ ಪ್ರಿಯರ ಮನಸ್ಸಿನಲ್ಲಿ ಮರೆಯಲಾಗದ ಚಿತ್ರವಾಗಿದೆ. ಚಿತ್ರದ ಕೆಲವೊಂದು ಖ್ಯಾತ ಡೈಲಾಗ್‌ಗಳನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ ಎಂದರೆ ಆ ಚಿತ್ರದ ಖ್ಯಾತಿಯನ್ನು ಲೆಕ್ಕಹಾಕಬಹುದು. ಖ್ಯಾತ ನಟ ನಟಿಯರೇ ನಟಿಸಿದ್ದ ಚಿತ್ರವಾಗಿತ್ತು ಶೋಲೆ: ಆಗಸ್ಟ್ 15, 1975 ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಧರ್ಮೇಂದ್ರ, ಹೇಮಾ ಮಾಲಿನಿ, ಹೀಗೆ ಖ್ಯಾತ ನಟ ನಟಿಯರೇ ಬಣ್ಣ ಹಚ್ಚಿದ್ದರು. ರಮೇಶ್ ಸಿಪ್ಪಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ...
Read more

JEE ಅಡ್ವಾನ್ಸ್ಡ್‌ನಲ್ಲಿ AIR 99 ರ‍್ಯಾಂಕ್ ಪಡೆದಿದ್ದ ಸಾಹಿಲ್ ಅಖ್ತರ್ IIT ಬಿಟ್ಟು, MIT ಸೇರುತಿರೋದ್ಯಾಕ

[ad_1] JEE ಅಡ್ವಾನ್ಸ್ಡ್‌ನಲ್ಲಿ AIR 99 ರ‍್ಯಾಂಕ್ ಪಡೆದಿದ್ದ ಸಾಹಿಲ್ ಅಖ್ತರ್ IIT ಬಿಟ್ಟು, MIT ಸೇರುತಿರೋದ್ಯಾಕ [ad_2] Source link
Read more

Chocolate Day: ಚಾಕೊಲೇಟ್ ಡೇ ಅಂತ ಗೆಳತಿಗೆ ಅದನ್ನೇ ಕೊಡ್ಬೇಡಿ! ಈ ಎಲ್ಲಾ ರೋಗಗಳು ಬರಬಹುದು ಹುಷಾರ್!

[ad_1] 07 ಹೆಚ್ಚಿನ ಲೋಹದ ಬಳಕೆ: ಕೆಲವು ಡಾರ್ಕ್ ಚಾಕೊಲೇಟ್‌ಗಳು ಕ್ಯಾಡ್ಮಿಯಂ ಮತ್ತು ಸೀಸದಂತಹ ವಿಷಕಾರಿ ಲೋಹಗಳನ್ನು ಹೊಂದಿರುತ್ತವೆ. ಇವು ಮೂತ್ರಪಿಂಡಗಳು, ಮೂಳೆಗಳು ಮತ್ತು ದೇಹದ ಇತರ ಅಂಗಾಂಶಗಳಿಗೆ ಹಾನಿ ಮಾಡುತ್ತವೆ. 2017 ರಲ್ಲಿ, ಕನ್ಸ್ಯೂಮರ್ ಲ್ಯಾಬ್ 43 ವಿಧದ ಚಾಕೊಲೇಟ್ ಉತ್ಪನ್ನಗಳನ್ನು ಪರೀಕ್ಷಿಸಿತು. ಅದರ ಪ್ರಕಾರ ಬಹುತೇಕ ಎಲ್ಲದರಲ್ಲೂ ಕೋಕೋ ಪೌಡರ್ 0.3 ಎಮ್‌ಸಿಜಿಗಿಂತ ಹೆಚ್ಚು ಕ್ಯಾಡ್ಮಿಯಂ ಅನ್ನು ಹೊಂದಿರುವುದು ಕಂಡುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕ್ಯಾಡ್ಮಿಯಂ 0.3 ಎಮ್‌ಸಿಜಿ ಮೀರಬಾರದು. ಆದ್ದರಿಂದ, ತಮ್ಮ ...
Read more

ಕೋಚಿಂಗ್ ಹೋಗದೆಯೇ ಯುಪಿಎಸ್‌ಸಿ 2025 ರಲ್ಲಿ ದೇಶಕ್ಕೆ 24 ನೇ ರ‍್ಯಾಂಕ್ ಗಳಿಸಿದ ಬೆಂಗಳೂರಿನ ವೈದ್ಯರು! | Dr Rangamanju Karnataka bengaluru Topper in UPSC 2024 AIR 24

[ad_1] ಅದೂ ಅಲ್ಲದೆ ಪ್ರಿಲಿಮ್ಸ್ ಅಥವಾ ಮೈನ್ಸ್‌ಗಳಿಗೆ ಯಾವುದೇ ಔಪಚಾರಿಕ ತರಬೇತಿ ಇಲ್ಲದೆ ಅವರು ಈ ಸಾಧನೆ ಮಾಡಿದ್ದಾರೆ. ತಮ್ಮ ತಂದೆಯೇ ಸ್ಫೂರ್ತಿ ಎಂದ ವೈದ್ಯರು ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ಹಳೆಯ ವಿದ್ಯಾರ್ಥಿ ರಂಗಮಂಜು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ (BMCRI) ಎಂಬಿಬಿಎಸ್ ಪದವಿ ಪಡೆದಿದ್ದಾರೆ. ನಾಗರಿಕ ಸೇವೆಗಳತ್ತ ಅವರ ಪ್ರಯಾಣವು ತಾವು ತೆಗೆದುಕೊಂಡ ವೈಯಕ್ತಿಕ ನಿರ್ಧಾರಗಳಲ್ಲೊಂದು ಎಂದು ರಂಗರಾಜು ತಿಳಿಸಿದ್ದಾರೆ. ಸೇವೆಯಲ್ಲಿರುವಾಗಲೇ ನಿಧನರಾದ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಅವರ ದಿವಂಗತ ತಂದೆ ...
Read more

ಕೈದಿಗೆ ಮರಣ ದಂಡನೆ ವಿಧಿಸಲು ಎಷ್ಟು ಖರ್ಚಾಗುತ್ತೆ? ಗಲ್ಲಿಗೆ ಏರಿಸುವವರ ಸಂಬಳ ಎಷ್ಟು ಗೊತ್ತಾ?

[ad_1] ಕೈದಿಗೆ ಮರಣ ದಂಡನೆ ವಿಧಿಸಲು ಎಷ್ಟು ಖರ್ಚಾಗುತ್ತೆ? ಗಲ್ಲಿಗೆ ಏರಿಸುವವರ ಸಂಬಳ ಎಷ್ಟು ಗೊತ್ತಾ? [ad_2] Source link
Read more