UPSC Result 2024: ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ, ಶಕ್ತಿ ದುಬೆ ಟಾಪರ್ UPSC 2024 Final Results out 1009 Candidates Selected Shakti Dubey tops

[ad_1] Last Updated:April 22, 2025 2:37 PM IST ಈ ಬಾರಿ ಶಕ್ತಿ ದುಬೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಯುಪಿಎಸ್ಸಿ ಒಟ್ಟು 1009 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸಾಮಾನ್ಯ ವರ್ಗದಿಂದ 335 ಅಭ್ಯರ್ಥಿಗಳಿದ್ದಾರೆ. UPSC ನವದೆಹಲಿ(ಏ.22): UPSC ನಾಗರಿಕ ಸೇವೆಗಳ ಪರೀಕ್ಷೆಯ 2024ನೇ ಸಾಲಿನ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಇದನ್ನು upsc.gov.in ಗೆ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು. ಈ ಬಾರಿ ಶಕ್ತಿ ದುಬೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಯುಪಿಎಸ್ಸಿ ಒಟ್ಟು 1009 ...
Read more
Weight loss: ದೇಹಕ್ಕೆ ಹಾನಿ ಮಾಡದೇ ತೂಕ ಇಳಿಸುತ್ತೆ ಈ ಪ್ರೋಟೀನ್ ಬೂಸ್ಟರ್! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ? | BCL6 Protein Booster Helps Lose Bodyweight, Without Muscle Loss: What Is It? How does it work?

[ad_1] BCL6 ಎಂಬ ಪ್ರೋಟೀನ್ ಸ್ನಾಯುವಿನ ರಚನೆಯನ್ನು ಉತ್ತಮಗೊಳಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಸಾಲ್ಕ್ ಇನ್ಸ್ಟಿಟ್ಯೂಟ್ನ ವಿಜ್ಞಾನಿಗಳು ಈಗ ಈ ವಿಭಾಗದಲ್ಲಿ ಸಹಾಯ ಮಾಡಲು ಸಂಭಾವ್ಯವಾಗಿ ಹೆಚ್ಚಿಸಬಹುದಾದ ಅಣುವನ್ನು ಗುರುತಿಸಿದ್ದಾರೆ. ಇನ್ನು BCL6 ಎಂದು ಕರೆಯಲಾಗುವ ಪ್ರೋಟೀನ್ ಸ್ನಾಯುವಿನ ರಚನೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದೆ ಎಂದು ಅವರು ಕಂಡುಕೊಂಡರು. ಅದರ ಉಪಸ್ಥಿತಿಯನ್ನು ಹೆಚ್ಚಿಸುವ ಮೂಲಕ, ಯಾವುದೇ ತೂಕ ಇಳಿಕೆಗೆ ಧಕ್ಕೆಯಾಗದಂತೆ ಅಂಗಾಂಶಗಳನ್ನು ಕ್ಷೀಣಿಸುವುದನ್ನು ತಡೆಯಬಹುದು. ಮಾನವ ದೇಹದಲ್ಲಿ ಅತ್ಯಂತ ಹೇರಳವಾಗಿರುವ ಅಂಗಾಂಶವೇ ಸ್ನಾಯು! “ಸ್ನಾಯು ಮಾನವ ದೇಹದಲ್ಲಿ ...
Read more
Admission Ban: ಭಾರತದ ಈ 5 ರಾಜ್ಯಗಳ ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧಿಸಿದ ಆಸ್ಟ್ರೇಲಿಯಾದ ವಿವಿ! ಕಾರಣವೇನು? / Admission Ban: Australian Universities Ban Students from These 5 Indian States — Here’s Why!

[ad_1] ಕೆಲ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಓದಬೇಕು ಎಂಬ ಕನಸಿರುತ್ತೆ. ಅಂತಹ ವಿದ್ಯಾರ್ಥಿಗಳಿಗೆ ಇದೀಗ ದೊಡ್ಡ ಶಾಕ್ ಎದುರಾಗಿದೆ. ಈ ಐದು ರಾಜ್ಯಗಳ ವಿದ್ಯಾರ್ಥಿಗಳ ಪ್ರವೇಶವನ್ನು ಆಸ್ಟ್ರೇಲಿಯಾ ವಿಶ್ವವಿದ್ಯಾಲಯಗಳು ನಿಷೇಧಿಸಿವೆ. ಕಾರಣವೇನು? ಇಲ್ಲಿ ತಿಳಿದುಕೊಳ್ಳಿ. ಐದು ರಾಜ್ಯಗಳ ವಿದ್ಯಾರ್ಥಿಗಳಿಗೆ ಪ್ರವೇಶ ನಿಷಿದ್ಧ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ಪ್ರವೇಶಿಸಲು ಅವಕಾಶ ನೀಡದ ಐದು ಭಾರತೀಯ ರಾಜ್ಯಗಳೆಂದರೆ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗುಜರಾತ್, ಜೊತೆಗೆ ಜಮ್ಮು ಮತ್ತು ಕಾಶ್ಮೀರ. ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಕೆಲವು ...
Read more
Comedy Star: ಅಂದು ಟೀಚರ್, ಇಂದು ಕಾಮಿಡಿ ಆ್ಯಕ್ಟರ್! ಭಾರತದ ನಂಬರ್ 1 ಹಾಸ್ಯನಟನ ಆಸ್ತಿ 550 ಕೋಟಿ ರೂಪಾಯಿ! ಯಾರು ಗೊತ್ತಾ ಆ ಅದ್ಭುತ ಕಲಾವಿದ?

[ad_1] 08 ಇದಾದ ನಂತರ ಒಂದರ ಹಿಂದೆ ಒಂದರಂತೆ ಸಿನಿಮಾ ಮಾಡುವುದನ್ನು ಮುಂದುವರೆಸಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದರು. ಇದರೊಂದಿಗೆ ದಕ್ಷಣ ಭಾರತದ ಚಿತ್ರರಂಗದಲ್ಲಿ ಪುನಿತ್ ರಾಜಕುಮಾರ್, ನಾಗಾರ್ಜುನ, ರಜನಿಕಾಂತ್, ಅಲ್ಲು ಅರ್ಜುನ್, ರಾಮ್ ಚರಣ್, ಚಿರಂಜೀವಿ ಮುಂತಾದ ದೊಡ್ಡ ತಾರೆಯರಿದ್ದಾರೆ. ಆದರೆ ಬ್ರಹ್ಮಾನಂದಂ ಇವೆಲ್ಲವುಗಳ ನಡುವೆ ತನಗೊಂದು ಗೂಡು ಕಟ್ಟಿಕೊಂಡಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟರಲ್ಲಿ ಬ್ರಹ್ಮಾನಂದಂ ಅವರನ್ನು ಪರಿಗಣಿಸಲಾಗಿದೆ. ಇವರು ಪದ್ಮಶ್ರೀಯಂತಹ ಅತ್ಯುನ್ನತ ಗೌರವವನ್ನೂ ಪಡೆದಿದ್ದಾರೆ. [ad_2] Source link
Read more
ಕರ್ನಾಟಕದ ರೈತನ ಮಗ ಯುಪಿಎಸ್ಸಿ ಟಾಪರ್! ಸತತ 5ನೇ ಪ್ರಯತ್ನದಲ್ಲಿ ಕಠಿಣ ಪರೀಕ್ಷೆಯಲ್ಲಿ ಸಕ್ಸಸ್ | Bagalkot Farmers Son Pandurang Secures 529th Rank in UPSC Exam success story

[ad_1] Last Updated:April 22, 2025 9:00 PM IST ಇದೀಗ ಈ ಬಾರಿಯ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ಯುವಕ ಪಾಂಡುರಂಗ ಸದಾಶಿವ ಕಂಬಳಿ ಅವರು ಯುನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ಪರೀಕ್ಷೆಯಲ್ಲಿ 529ನೇ ರ್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಪಾಂಡುರಂಗ ಸದಾಶಿವ ಕಂಬಳಿ ಬಾಗಲಕೋಟೆ: UPSC ನಾಗರಿಕ ಸೇವೆಗಳ ಪರೀಕ್ಷೆಯ 2024ನೇ ಸಾಲಿನ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಇದನ್ನು upsc.gov.in ಗೆ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು. ...
Read more
ಸಿಲ್ಕ್ ಆ್ಯಂಡ್ ಸ್ಮೂತ್ ಹೇರ್ ನಿಮ್ಮದಾಗಬೇಕಾ? ಚಳಿಗಾಲದಲ್ಲಿ ತಪ್ಪದೇ ಈ ಸೀರಮ್ ಬಳಸಿ ಸಾಕು!

[ad_1] ಸಿಲ್ಕ್ ಆ್ಯಂಡ್ ಸ್ಮೂತ್ ಹೇರ್ ನಿಮ್ಮದಾಗಬೇಕಾ? ಚಳಿಗಾಲದಲ್ಲಿ ತಪ್ಪದೇ ಈ ಸೀರಮ್ ಬಳಸಿ ಸಾಕು! [ad_2] Source link
Read more
Job Alert: ಅತಿಥಿ ಶಿಕ್ಷಕರು/ಉಪನ್ಯಾಸಕರು ಹಾಗೂ ಭೋದಕೇತರ ಸಿಬ್ಬಂದಿಗಳ ಹುದ್ದೆಗೆ ಅರ್ಜಿ ಆಹ್ವಾನ! | Job Opportunity in Mysuru Applicants apply here

[ad_1] Last Updated:April 23, 2025 1:10 PM IST ಏಕಲವ್ಯ ಮಾದರಿ ವಸತಿ ಶಾಲೆ ಇಲ್ಲಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರು/ಉಪನ್ಯಾಸಕರು ಹಾಗೂ ಭೋದಕೇತರ ಸಿಬ್ಬಂದಿಗಳ ಹುದ್ದೆಗಳು ಖಾಲಿ ಇದ್ದು ಅರ್ಜಿ ಅಹ್ವಾನಿಸಲಾಗಿದೆ. ಸಾಂದರ್ಭಿಕ ಚಿತ್ರ ಮೈಸೂರು: ಭಾರತ ಸರ್ಕಾರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ನವದೆಹಲಿ (Government of India Ministry of Tribal Affairs, New Delhi) ಇವರ ಅನುದಾನದ ಅಡಿಯಲ್ಲಿ, ಕರ್ನಾಟಕ ಪರಿಶಿಷ್ಟ ಪಂಗಡಗಳ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ...
Read more
ಪಿರಿಯಡ್ಸ್ ಹೊಟ್ಟೆ ನೋವಿನಿಂದ ಪ್ರಾಣ ಹೋದಂತೆ ಆಗ್ತಿದ್ಯಾ? ಒದ್ದಾಡಬೇಡಿ. ತಕ್ಷಣವೇ ಈ ಮನೆಮದ್ದು ಟ್ರೈ ಮಾಡಿ

[ad_1] ಪಿರಿಯಡ್ಸ್ ಹೊಟ್ಟೆ ನೋವಿನಿಂದ ಪ್ರಾಣ ಹೋದಂತೆ ಆಗ್ತಿದ್ಯಾ? ಒದ್ದಾಡಬೇಡಿ. ತಕ್ಷಣವೇ ಈ ಮನೆಮದ್ದು ಟ್ರೈ ಮಾಡಿ [ad_2] Source link
Read more
Govt Teacher Jobs 2025: 16,000 ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ: ಅರ್ಜಿ ಸಲ್ಲಿಕೆ ಆರಂಭ, ಬೇಗ ಫಾರ್ಮ್ ಭರ್ತಿ ಮಾಡಿ / Govt Teacher Jobs 2025: Over 16,000 Vacancies Announced – Apply Now!

[ad_1] ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ನೀವು ಬಯಸಿದರೆ ಅಧಿಕೃತ ವೆಬ್ಸೈಟ್ apdsc.apcfss.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 15. ಈ ಶಿಕ್ಷಕರ ನೇಮಕಾತಿಗೆ ಪರೀಕ್ಷೆಯ ಸಂಭವನೀಯ ದಿನಾಂಕ ಜೂನ್ 6 ಮತ್ತು ಜುಲೈ 6 ಆಗಿದೆ. ಉದ್ಯೋಗದ ಸ್ಥಳಾವಕಾಶಗಳು ಅಧಿಸೂಚನೆಯ ಪ್ರಕಾರ, ಇದರ ಅಡಿಯಲ್ಲಿ, ಟಿಜಿಟಿ, ಪಿಜಿಟಿ, ಎಸ್ಜಿಟಿ, ಪಿಆರ್ಟಿ ಮತ್ತು ಇತರ ಶಿಕ್ಷಕರ ನೇಮಕಾತಿ ನಡೆಯಲಿದೆ. 16347 ಖಾಲಿ ಹುದ್ದೆಗಳಲ್ಲಿ 6,371 ...
Read more
ಆಧಾರ್ ಕಾರ್ಡ್ ಬಳಕೆದಾರರಿಗೆ ಕೇಂದ್ರದಿಂದ ಬಿಗ್ ಅಪ್ಡೇಟ್! ಖಾಸಗಿ ಸಂಸ್ಥೆಗಳಿಗೂ ಆ ಅವಕಾಶ

[ad_1] ಆಧಾರ್ ಕಾರ್ಡ್ ಬಳಕೆದಾರರಿಗೆ ಕೇಂದ್ರದಿಂದ ಬಿಗ್ ಅಪ್ಡೇಟ್! ಖಾಸಗಿ ಸಂಸ್ಥೆಗಳಿಗೂ ಆ ಅವಕಾಶ [ad_2] Source link
Read more